ಕುಂದಗೋಳ; ಬೆಳ್ಳಟ್ಟಿಯಿಂದ ಹುಬ್ಬಳ್ಳಿ ನಗರಕ್ಕೆ ಸಂಚಾರಸುತ್ತಿದ್ದ ವಾಹನವು ಸಂಶಿ ಗ್ರಾಮದ ಕೆ ಎಲ್ ಕಾಲೇಜು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ವಿಶ್ವ ದೃಷ್ಟಿ ದಿನ ಎಂಬ ಕಾರ್ಯಕ್ರಮವನ್ನು ಜಯಪ್ರಿಯ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ನಡೆಸಲಾಗಿದ ಕ್ಯಾಂಪಸ್ ಕಾರ್ಯಕ್ರಮ ಮುಗಿದ ನಂತರ, ಹುಬ್ಬಳ್ಳಿ ನಗರಕ್ಕೆ ಹೋಗುವುದರಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯರ ಮಾಹಿತಿ ನೀಡಿದ್ದಾರೆ.

ಜಯಪ್ರಿಯ ಆಸ್ಪತ್ರೆ ವಾಹನವೂಂದರಲ್ಲಿ ಸುಮಾರು 11ಜನ ಇದ್ದರು ಹಾಗೂ ಘಟನಾ ಸ್ಥಳದಲ್ಲಿ ಓರ್ವ ಸಾವನ್ನಪ್ಪಿದಾನೆ ಎಂದು ಹೇಳಲಾಗುತ್ತದೆ. ಗಾಯಗೊಂಡವರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಘಟನಾ ಸ್ಥಳದಲ್ಲಿ ಜನರು ಮಾಹಿತಿ ನೀಡಿದ್ದಾರೆ. ಇನ್ನಷ್ಟು ಮಾಹಿತಿ ಪೋಲಿಸ್ ರ ತನಿಖೆ ಬಳಿಕೆ ಗೂತ್ತವಾಗುದು. ಈ ಕುರಿತು ಕುಂದಗೋಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!