ನೀರು ಸರಬರಾಜು, ಯು.ಜಿ.ಡಿ. ಕಸದ ವಾಹನ ಚಾಲಕರು, ಸಹಾಯಕರು, ಪಾರ್ಕ ಕ್ಲಿನರ್,  ಸ್ಮಶಾಣ ವಾಹನ‌ಚಾಲಕರ ಸೇವೆಗಳನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಇಂದು ತುಮಕೂರಿನಲ್ಲಿ ಮುನಿಸಿಪಲ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

error: Content is protected !!