ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲುಕು ಕಾಮಸಮುದ್ರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಜೂನ್​-18 ರಂದು ಬಂಗಾರಪೇಟೆಯಿಂದ ತಮಿಳುನಾಡಿಗೆ ಹೋಗುತ್ತಿದ್ದ ಲಾರಿ ತಡೆದು ಡ್ರೈವರ್ ರಾಮಕೃಷ್ಣ ಎಂಬುವನ​ ಮೇಲೆ ಹಲ್ಲೆ ಮಾಡಿ, 4.34 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಆರೋಪಿಗಳು ಟೊಯೋಟೊ ಇಟಿಯಸ್ ಕಾರ್​ನಲ್ಲಿ ಬಂದು ದರೋಡೆ ಮಾಡಿದ್ದ ಆರೋಪಿಗಳು ಬಂದಿತರಿಂದ ಒಂದು ಕಾರು, ಎರಡು ಬೈಕ್​, ಐದು ಮೊಬೈಲ್​, 4.34 ಲಕ್ಷರೂ ನಗದು ವಶಕ್ಕೆ. ತಮಿಳುನಾಡು ಮೂಲದ ನಾಗೇಶ್​ (25), ಸೈಯ್ಯದ್​ ಪಾಷಾ (27), ಜಬೀಉಲ್ಲಾ (25) ಸದ್ದಾಂಹಸೇನ್​(23), ಚಿನ್ನಸ್ವಾಮಿ(29) ಬಂದಿತ ಆರೋಪಿಗಳು, ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು. ಕಾಮಸಮುದ್ರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ. ಬಂಧಿತರಿಂದ 5 ಲಕ್ಷ ಮೌಲ್ಯದ ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನ, ಸುಮಾರು 50 ಸಾವಿರ ಮೌಲ್ಯದ 4 ಮೊಬೈಲ್ ಪೋನುಗಳು ಮತ್ತು 311000 ನಗದು ವಶಪಡಿಸಿಕೊಳ್ಳಲಾಗಿದೆ ಸಿಬ್ಬಂದಿಗಳಾದ- ಇನ್ಸ್ ಪೆಕ್ಟರ್ ಆನಂದ್ ಸಬ್ ಇನ್ಸ್ ಪೆಕ್ಟರ್ ವಿಠಲ್ ತಲ್ವಾರ್ ASI ವೆಂಕಟರಾಮಪ್ಪ ಮಂಜುನಾಥ್, ಲಕ್ಷ್ಮಣ್ ತೇಲಿ, ಶಿವಕುಮಾರ್, ಕೃಷ್ಣ , ರಾಮರಾವ್.

ವರದಿ – ರೋಶನ್

error: Content is protected !!