ಕಾಸರಗೂಡು ಜಿಲ್ಲೆಯ ಕುಂಬ್ಳೆಯ ಅನಂತಪುರದ ಶ್ರೀ ಅನಂತ ಪದ್ಮನಾಭ ದೇಗುಲದ ನೀರಿನ ಕೊಳದಲ್ಲಿದ್ದ ದೈವಿಸ್ವರೂಪಿ ಮೊಸಳೆ ” ಬಬಿಯಾ” ನಿನ್ನೆ ತಡರಾತ್ರಿ ದೇವೈಕ್ಯವಾಯಿತು.. ಸುಮಾರು 70. ವರ್ಷ ವಯಸ್ಸಿನ ಈ ಬಬಿಯಾ ಮೊಸಳೆ ಸಂಪೂರ್ಣ ಸಸ್ಯಹಾರಿಯಾಗಿದ್ದು ಕೇವಲ ದೇವಾಲಯದ ಪ್ರಸಾದ ಮಾತ್ರ ಸ್ವಿಕರಿಸುತ್ತಿತ್ತು. ಎಂದು ದೇವಾಲಯದ ಮೂಲಗಳಿಂದ ತಿಳಿದುಬಂದಿದೆ . ಈ ಬಬಿಯಾಗೆ ದೇವಾಲಯದ ವತಿಯಿಂದ ಅಂತ್ಯಸಂಸ್ಕಾರ ಮಾಡಲಾಯಿತು .ಅದಕ್ಕೆ ವೇದ _ ಉಪನಿಷತ್ತು ಗಳಲ್ಲಿ ಮಹಾತ್ಮರು ಹೇಳಿದ್ದು ಜ್ಞಾನಿಗಳಿದ್ದಲ್ಲಿ ಅಹಂಕಾರ , ಅಜ್ಞಾನ, ದುರಹಂಕಾರ , ಕ್ರೂರತ್ವ ,ಇರುವುದಿಲ್ಲ.ಅಂತಾ ಬಹುಶಃ ಈ ಒಂದು ವಿಸ್ಮಯಕಾರಿ ಚಮತ್ಕಾರ ನೊಡಿದರೆ ಅದು ಸತ್ಯ ಅಂತ ಅನಿಸುತ್ತದೆ. ಜನ್ಮತಃ ಮಾಂಸ ಹಾರಿಯಾಗಿದ್ದರು ಸಸ್ಯಹಾರಿಯಾಗಿ 70. ವರ್ಷ ದೈವಿ ಸ್ವರೂಪ ಪಡೆದಿದ್ದು ನಿಜಕ್ಕೂ ಇದೊಂದು ಅಪರೂಪವೇ ಸರಿ. ವರದಿ : ಚರಂತಯ್ಯ ಹಿರೇಮಠ.
ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…
ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…
ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…
ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…