Latest

ಮನವಿ ನೀಡಿ ವರ್ಷಗಳೇ ಕಳೆದರೂ ರೈತರಿಗೆ ಕಿಮ್ಮತ್ತು ಕೊಡದ ಅಧಿಕಾರಿಗಳು.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ಎಲ್ಲಾ ರೈತರಿಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೃಷಿ ಇಲಾಖೆ ರಾಯಬಾಗ ಹಾಗೂ ಕುಡಚಿ ಸಂಪರ್ಕ ಕೇಂದ್ರಕ್ಕೆ ಹಣ ನೀಡದೆ ಇದ್ದ ಈ ಸರಕಾರ ರೈತರನ್ನು 10 ರಿಂದ 20 ವರ್ಷ ಗಂಟಲೆ ಇವತ್ತ ಬಾ ನಾಳೆ ಬಾ ಎಂದು ಅಲೆದಾಡುಸುತ್ತಾರೆ.

ಈ ಅಧಿಕಾರಗಳಿಗೆ ಬಡ ರೈತರಿಗೆ ಮನಸು ಬರುತ್ತಿಲ್ಲವೇ ಸರಕಾರದವರು ಇವರಿಗೆ ಶ್ರೀಮಂತರ ಮಾತ್ರ ನೀಡುವಂತೆ ಆದೇಶ ಮಾಡಿದ್ದಾರೆನಾ! ಡಬ್ಬಾಳಿಕೆ ಬಗ್ಗಿ ಅವರಿಗೆ ಮಾತ್ರ ನೀಡುತ್ತಾರರೇ ಈ ಅಧಿಕಾರಿಗಳು,ಕೆಲವು ರೈತರು ಬಡವರು ಈ ಇಲಾಖೆಯಿಂದ ಯಂತ್ರ ಪಡೆಯಲು ಹಿಂದಕ್ಕೆ ಸರಿತ್ತಾರೆ ಏಕೆಂದರೆ ಈ ಅಧಿಕಾರಿಗಳು ನೀಡುವ ಕಾಟಕ್ಕೆ ಬೇಸರಗೊಂಡಿದ್ದಾರೆ ಇಲ್ಲಿಯ ರೈತರು ಸರಕಾರದವರು ರೈತರ ಹೊಲಕ್ಕೆ ಅನುಕೂಲವಾಗಲು ರೋಟರ ರೈತರಿಗೆ ಮಿತ್ರ ದನಗಳಿಗೆ ಮೇವು ಕತ್ತರಿಸುವ ಸಾಮಗ್ರಿಗಳು ಮತ್ತು ರೈತರ ಬೆಳೆಗೆ ಔಷದಿ, ರಸಗೋಬರ ಮುಂತಾದ ಹಾಗೂ ಸ್ಪಿಂಕ್ಲರ್ ಸೌಲಭ್ಯಗಳು ನೀಡುತ್ತಾ ಬಂದಿದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಎಲ್ಲಾ ಜನಾಂಗದವರಿಗೆ ರೈತರಿಗೆ ಸಂಬಂಧಪಟ್ಟ ಅಧಿಕಾರಿಗಳು 2016 ರಿಂದ 2023 ವರಗೆ 8,9 ವರ್ಷ ಆದರೂ ಕೂಡ ಯಮನಪ್ಪ ಮಾಂಗ ಅವರಿಗೆ ಸಿಗಬೇಕಾದ ಮೇವು ಕತ್ತರಿಸುವ ಯಂತ್ರ ಬೇಕೆಂದು ಅರ್ಜಿ ಕೃಷಿ ಇಲಾಖೆ ಸಲ್ಲಿಸಿರುತ್ತಾನೆ.

ಈ ರೈತನಿಗೆ ಖಾಸಗಿ ಅಂಗಡಿ ಕೊಂಡು ಕೊಳಲು ಈತನಲ್ಲಿ ಹಣ ವಿಲ್ಲಾ.ಸರಕಾರದಿಂದ ಸಬ್ಬಸೀಡಿ ಇದೆಂದು ಅರ್ಜಿ ಸಲ್ಲಿಸಿದರೆ ಈ ಬೇಡಿಕೆಯನ್ನು ಈ ಅಧಿಕಾರಿಗಳು ರೈತರಿಗೆ ಸರಿಯಾದ ಸಮಯಕ್ಕೆ ಬಡವರಿಗೆ ಯಂತ್ರೋಪಕರಣ ನೀಡದೆ ಇರುವ ಈ ಅಧಿಕಾರಿಗಳು. ಅಧಿಕಾರಿಗಳು ಮಾಡುವುದು ಎಷ್ಟು ಸರಿ! ರೈತರ ಅನ್ಯಾಯ ಕೊನೆಯಿಲ್ಲವ್ವಾ? ಇನ್ನು ಎಷ್ಟು ವರ್ಷ ಯಂತ್ರ ಪಡೆಯಲು ಕಾಯಬೇಕೆ ಈ ರೈತ ? ಸರಕಾರದವರು ರೈತನಿಗೆ ಇದೇ ತರಹನಾ, ರೈತ ಈ ದೇಶದ ಹೀರೊ ಎಂದು ಕರೆಯುತ್ತಾರೆ ಹೆಸರಿಗೆ ಮಾತ್ರ.

ಅಧಿಕಾರಿಗಳ ವಿಚಾರಿಸಿದಾಗ ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಇನ್ನು ನಿಮ್ಮ ನಂಬರ ಬಂದಿಲ್ಲ ನಿಮ್ಮ ನಂಬರ ಬಂದ ಮೇಲೆ ಕೊಡುತ್ತೀವೆ ಅಂತ ಹರಕೆ ಉತ್ತರ ಕೊಡುತ್ತಿದ್ದಾರೆ ಡಬ್ಬಲ್ ಇಂಜಿನ್ ಸರಕಾರವು ಈ
ಅಧಿಕಾರಿಗಳು ಹೇಳುವ ಪ್ರಕಾರ 10 ವರ್ಷ ಹಣ ನೀಡಿಲವೇ? ನಿಡಿದಾದರೂ ಈ ವ್ಯಕ್ತಿಗೆ ನೀಡಿಲವೇ? ರೈತರ ಅಸಹಾಯಕ ದುರುಪಯೋಗ ಪಡೆದುಕೊಂಡರ ಈ ಅಧಿಕಾರಿಗಳು. ಅಧಿಕಾರಿಗಳು ತಮ್ಮ ಸಂಬಂದಿಗಳಿಗೆ ಮತ್ತು ಜಾತಿ ಆಧಾರಿತ ಯಂತ್ರಗಳನ್ನು ಕೊಡುತ್ತಾರೆಂಬ ಆರೋಪ ಕೇಳಿಬತ್ತವೆ. ಈ ಎಲ್ಲ ಕೇಳಿದಾಗ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮತ್ತು ಸರಕಾರ ಅಧಿಕಾರ ಸರ್ವಾದಿಕಾರದಿಂದ ನಡೆದು ಕೊಂಡಿದು ನಮ್ಮಗೆ ಎದ್ದು ಕಾಣುತ್ತದೆ.

ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿಯ ಅವರ ಯೋಜನೆ ಪಿ ಎಮ್ ಕಿಸಾನ್ ಯೋಜನೆಯ ಬಗ್ಗೆ ಕೇಳಿದಾಗ ರೈತರು ಕೃಷಿ ಇಲಾಖೆ ಕಂಪ್ಯೂಟರ್ ಆಪರೇಟರಗಳು ಸೈಟ್ ಬಿಜಿ ಇದೇ ಎಂದು ಹೇಳುತ್ತಾರೆ ಯಾವಾಗ ಚಾಲೋ ಆಗುತ್ತೆ ಸರ ಎಂದು ಕೇಳಿದಾಗ ಅವರು ಒಂದು ವಾರ ಬಿಟು ಬಾ ನಾಳೆ ಬಾ ಎಂದು ಅಲೆದಾಡಿಸುತ್ತಾರೆ ಮತ್ತು ರೈತರು ಕಿಸಾನ್ ಯೋಜನೆ ಹೊಸ ಅರ್ಜಿ ಹಾಕಲ್ಲು ಬಂದರಿಂದ ರೂ100 ತಗೆದು ಕೊಳುತ್ತಾರೆ.

ವರದಿ: ರಮೇಶ್ ಯಮನಪ್ಪ

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

2 months ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

2 months ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

2 months ago