ಕುಂದಗೋಳ; ತಾಲೂಕಿನ ರೊಟ್ಟಿಗವಾಡದಿಂದ ಕೂಡ್ಲಿವಾಡ ಗ್ರಾಮಕ್ಕೆ ಸಮರ್ಪಕ ಕಲ್ಪಿಸುವ ಹಳ್ಳದ ಮಧ್ಯೆ ಡಾಂಬರು ಕಿತ್ತು ಹಳ್ಳಕ್ಕೆ ತಾಗಿದೆ. ಮತ್ತು ಈ ಭಾಗದ ರೈತನ ಹೊಲ ಸಂಪೂರ್ಣ ನೀರಿಗೆ ಕೊಚ್ಚಿ ಹೋಗಿದೆ.
ತಾಲೂಕಿನ ರೊಟ್ಟಿಗವಾಡದಿಂದ ಕೂಡ್ಲಿವಾಡ ಗ್ರಾಮಕ್ಕೆ ಸಂಪರ್ಕಿಸಿವು ರಸ್ತೆ ಮದ್ಯೆ ಹಳ್ಳಕ್ಕೆ ಹೊಂದಿಕೂಂಡಿರುವ ಈ ರಸ್ತೆ ಮಳೆಗೆ ಸಂಪೂರ್ಣ ಕಿತ್ತು, ಈ ಭಾಗದ ರೈತನಿಗೆ ತ್ರೀವ ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೂ ಸಣ್ಣ ನೀರಾವರಿ ಇಲಾಖೆದವರು ನಿರ್ಮಸಿದ ರಸ್ತೆ ಸುರಕ್ಷಿತ ಅಡ್ಡಗೊಡೆ ಸಾಕಾಗುವಷ್ಟು ಆಗದೇ ಇರುವದಕ್ಕೆ ಈ ರೈತನ ಹೊಲ ಪ್ರವಾಹ ಸಿಲುಕಿ ಬಹಳಷ್ಟು ಹಾನಿ ಉಂಟುಮಾಡಿದೆ.
ಇದರ ಜೊತೆಗೆ ಹಳ್ಳ ಅಗಲೀಕರಣ ಆಗದೇ ಸಾಕಷ್ಟು ಹಳ್ಳ ತುಂಬಿ ಪ್ರವಾಹಕ್ಕೆ ತುತ್ತಾಗಿ, ರಸ್ತೆ, ರೈತನ ಹೊಲಗಳು ನಾಶವಾಗಿ ತ್ರೀವ ತೊಂದರಕ್ಕೆ ಹೀಡಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಮಗಾರಿ ನೀಡದೆ ರಾಜಕೀಯದಲ್ಲಿ ನಿರತರಾಗಿದ್ದಾರೆ ಅಂದರೆ ಜನಗಳ ಸಮಸ್ಯೆ ಆಲಿಸುವುರು ಯಾರು? ಅನ್ನುವುದು ಪ್ರಶ್ನೆಯಾಗಿ ಉಳಿದಿದೆ.
ಈ ಕೂಡಲೇ ಅಧಿಕಾರಿಗಳು ಜನಪ್ರತಿನಿಧಿಗಳು ವರದಿ ಗಮನಿಸಿ ಹಳ್ಳದ ಪಕ್ಕ ತಡೆಗೋಡೆ ಮತ್ತು ಹಳ್ಳ ಅಗಲೀಕರಣ ವಿಸ್ತರಣೆ ಆಗಬೇಕು ಅನ್ನುವುದೆ ಈ ಭಾಗದ ಜನರ ಬೇಡಿಕೆಯಾಗಿದೆ.
ವರದಿ;ಶಾನು ಯಲಿಗಾರ
ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…
ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…
ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…
ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…