Sports

ಪಾಕಿಸ್ತಾನಿ ಕ್ರಿಕೆಟರ್ ನೊಂದಿಗೆ ಬೆತ್ತಲಾಗಿ ಮಲಗಿದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದ ಗಾಯಕಿ ನೂರ್ ಜಹಾನ್..!

FacebookFacebookTwitterTwitterEmailEmailWhatsAppWhatsAppCopy LinkCopy LinkShareShare

ಪಾಕಿಸ್ತಾನದ ಕ್ರಿಕೆಟ್ ಇತಿಹಾಸದಲ್ಲಿ ನಜರ್ ಮೊಹಮ್ಮದ್ ಹೆಸರು ಶಾಶ್ವತವಾಗಿದೆ. ಅವರು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದರೂ, 1952ರಲ್ಲಿ ಭಾರತ ವಿರುದ್ಧ ಅಜೇಯ 124 ರನ್ ಗಳಿಸುವ ಮೂಲಕ ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಜೊತೆಗಿನ ಸಂಬಂಧ ಅವರ ಕ್ರಿಕೆಟ್ ವೃತ್ತಿಗೆ ಕೊನೆ ಹಾಡಿತು ಎಂಬುದು ಕರಾಳ ಸತ್ಯ.

ನೂರ್ ಜಹಾನ್ ಮಾದಕ ಸೌಂದರ್ಯಕ್ಕೆ ಒಳಗಾದ ಕ್ರಿಕೆಟಿಗ!

ನೂರ್ ಜಹಾನ್ ಕೇವಲ ತನ್ನ ಗಾಯನದಿಂದಷ್ಟೇ ಅಲ್ಲ, ಸೌಂದರ್ಯದಿಂದಲೂ ಅನೇಕರನ್ನು ಆಕರ್ಷಿಸುತ್ತಿದ್ದಳು. ಆಕೆಯ ಮೋಹಕ್ಕೆ ಸಿಲುಕಿದವರಲ್ಲಿ ನಜರ್ ಮೊಹಮ್ಮದ್ ಕೂಡ ಒಬ್ಬರು. ಈ ಸಂಬಂಧ ನೂರ್ ಜಹಾನ್ ಸಹೋದರನಾಗಿದ್ದ ಸಂಗೀತ ನಿರ್ದೇಶಕ ಫಿರೋಜ್ ನಿಜಾಮಿ ಅವರ ಮೂಲಕ ಶುರುವಾಗಿತ್ತು. ಇಬ್ಬರೂ ತಮ್ಮ ಪ್ರೀತಿಯನ್ನು ಗುಪ್ತವಾಗಿಟ್ಟರೂ, ನೂರ್ ಜಹಾನ್ ಪತಿ ಶೌಕತ್ ಹುಸೇನ್ ರಿಜ್ವಿ ಅನುಮಾನಗೊಂಡಿದ್ದರು.

ಪೇಕಾಟದ ನಡುವೆಯೇ ಕ್ರಿಕೆಟ್ ವೃತ್ತಿಗೆ ಅಂತ್ಯ!

ಒಂದು ದಿನ ಶೌಕತ್ ಹುಸೇನ್, ನೂರ್ ಜಹಾನ್ ಮತ್ತು ನಜರ್ ಮೊಹಮ್ಮದ್ ಅವರನ್ನು ಮಲಗಿರುವ ಸ್ಥಿತಿಯಲ್ಲಿ ಹಿಡಿದುಬಿಟ್ಟರು. ಪೇಚಿಗೆ ಸಿಲುಕಿದ ನಜರ್, ಬಾಲ್ಕನಿಯಿಂದ ಹಾರಲು ಪ್ರಯತ್ನಿಸಿದಾಗ ತೋಳು ಮುರಿದು ಹೋಯಿತು. ಇದರ ಪರಿಣಾಮ, ಅವರ ಕ್ರಿಕೆಟ್ ವೃತ್ತಿಯೇ ಮುಕ್ತಾಯವಾಯಿತು.

ಭ್ರಷ್ಟರ ಬೇಟೆ

Recent Posts

ಅನಧಿಕೃತ ಕ್ಲಿನಿಕ್ ಗಳಿಗೆ ಬೀಗ ಜಡಿದ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರ

ಮುಂಡಗೋಡ :- ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ…

12 hours ago

ಮನೆಗಳಿಗೆ ನುಗ್ಗಿದ ನಾಗರಹಾವು; ಅರಣ್ಯ ಇಲಾಖೆಯಿಂದ ಸಂರಕ್ಷಣೆ.

ಹಾನಗಲ್ ತಾಲೂಕಿನ ಹೊಸಕೋಪ್ಪಾ ಗ್ರಾಮದ ಬಸವರಾಜ ಗೌಳಿ ಅವರ ಮನೆಯೊಳಗೆ ನುಗ್ಗಿದ ನಾಗರ ಹಾವನ್ನು ಗಿರೀಶ್ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ…

13 hours ago

ಗುಂಡ್ಲುಪೇಟೆ: ಗಾಂಜಾ ಸಾಗಾಟದಲ್ಲಿ ಇಬ್ಬರು ಆರೋಪಿಗಳ ಬಂಧನ

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಠಾಣೆ ಪೊಲೀಸರು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ತ್ರಯಂಬಕಪುರ ಬಳಿ ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು…

13 hours ago

ಮಗುವಿಗೆ ಕಿರುಕುಳ: ಅಂಗನವಾಡಿ ಸಹಾಯಕಿ ಅಮಾನತು

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಹಾರಾಜಕಟ್ಟೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶೋಚನೀಯ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿ ಚಂದ್ರಮ್ಮ…

13 hours ago

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ: ಪ್ರೊಫೆಸರ್ ರಜನೀಶ್ ಕುಮಾರ್ ಬಂಧನ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸದ್ಯ ಭಾರೀ ಸಂಚಲನ ಸೃಷ್ಟಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಅನುದಾನಿತ ಕಾಲೇಜಿನ ಪ್ರಾಧ್ಯಾಪಕ ರಜನೀಶ್…

17 hours ago

ಪತ್ನಿಯ ಮೇಲೆ ಪತಿಯ ಕ್ರೂರ ಹಲ್ಲೆ: ಬ್ಯಾಂಕ್ ಮುಂದೆ ಆತಂಕಕಾರಿ ಘಟನೆ.

ಕೇರಳದ ತಳಿಪರಂಬದಲ್ಲಿ ಪತಿಯೊಬ್ಬ ತನ್ನ ಪತ್ನಿ ಮೇಲೆ ಭೀಕರ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಎಸ್‌ಬಿಐ ಪೂವಂ ಶಾಖೆಯಲ್ಲಿ…

18 hours ago