Latest

ಸವರ್ಣಿಯರ ಅಟ್ಟಹಾಸಕೆ ಕಂಗೆಟ್ಟ ಅಂಗವಿಕಲರ ಕುಟುಂಬ!

ಚಿಕ್ಕನಾಯಕನಹಳ್ಳಿ ತಾಲೋಕ್ ಹುಳಿಯಾರು ಹೋಬಳಿ, ಕೆಂಕೆರೆಯಲ್ಲಿ ನೆಡದ ಈ ಘಾಟನೆ. ಇಡಿ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಕಾನೂನು ಸಚಿವರ ಈ ಕ್ಷೇತ್ರ ದಲ್ಲೇ ಇಂತಹ ಘಟನೆ ನೆಡೆದಿರುವುದು ಶೋಚನೀಯ
ಸುಮಾರು 81 ವರ್ಷದ ಪಟ್ಟಯ ಬಿನ್ ಗುಡ್ಡದರಂಗ ಯ.1966. ರಲ್ಲಿ ಗೋಮಾಳಾ ವನ್ನ ಆಗೀನಿ ಸರ್ಕಾರ. Sc ಮತ್ತು st ಗಳಿಗೆ ಜೀವನೋಪಾಯಕೆ. ಹಂಚಿಕೆ ಮಾಡಿದ್ದು ಸದರಿ ಸರ್ವೇ ನಂಬರ್ 21/1 ರಲ್ಲಿ ಸರ್ಕಾರವೇ ಮುಜೂರು ಚೀಟಿ ನೀಡಿದ್ದು. ಸದರಿ ಜಮೀನುನಲ್ಲಿ ಸುಮಾರು 20 ವರ್ಷ ಗಳು ಪುಟ್ಟಯ್ಯ ನೇ ಉಳುಮೆ ಮಾಡಿ ಈತನಿಗೆ ಸೊಂಟ ಮುರಿದಿದ್ದು. ನಂತರ ಇವನ 2 ಮಕ್ಕಳು ಸಹ ಅಂಗವಿಕಲರಾಗಿದ್ದು. ಇವರ ಅಸಹಾಯ ಕತೆಯನ್ನೇ ಬಡವಾಳಾವನ್ನಗಿ ಮಾಡಿಕೊಂಡ ಸಾವರ್ಣಿಯಾರು ಈ ಜಮೀನನ್ನ ಸ್ವಾದಿನ. ಮಾಡಿಕೊಂಡಿರುವುದು. ಅಂಗವಿಕಲರ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯ.
ಈ ಕುಟುಂಬಕೆ ಯಾವುದೇ ಆಸರೆ ಇಲ್ಲಾ. ಇದ್ದ ಜಮೀನು ಸಹ ಬೇರೆಯವರ ಪಾಲಾಗಿದೆ. ದಿಕ್ಕು ಕಾಣದ ಈ ಅಂಗವಿಕಲ ಕುಟುಂಬಕ್ಕೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಇವರಿಗೆ ನ್ಯಾಯ ಕೊಡಿಸಿ ಕೊಡಲು ನಮ್ಮ ಪತ್ರಿಕೆ ಮೂಲಕ ಅಳಲು ವೇಕ್ತಪಡಿಸಿ ಕೊಡಿದ್ದಾರೆ.. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರರಿಗೆ ಸ್ಥಳೀಯರು ಹಾಗೂ ನಮ್ಮ ಪತ್ರಿಕೆಯ ವರದಿಗಾರರು ಈ ವಿಚಾರದ ಬಗ್ಗೆ ಮಾಹಿತಿ ನೀಡಿ ಅಂಗವಿಕಲರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಂಡಿರುತ್ತಾರೆ.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

2 months ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

2 months ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

2 months ago