ಬೆಳಗಾವಿ : ರಾಜ್ಯದ ಎರಡನೆ ರಾಜ್ಯವಾಗಲು ಹೊರಟಿರುವ ಮತ್ತು ಸ್ಮಾರ್ಟ್ ಸಿಟಿ ಅಂತ ಹೇಳುತ್ತಿರುವ ಬಹುತೇಕ ರಾಜ್ಯದ ಪ್ರಭಾವಿ ಘಟಾನುಗಟಿ ರಾಜಕಾರಣಿಗಳು ಇರುವ ಈ ಕುಂದಾನಗರಿ ಹಲವಾರು ಕಾರಣಾಂತರಗಳಿಂದ ಅಭಿವೃದ್ಧಿ ಕುಂಠಿತವಾಗಿರುವುದು ಅನಿವಾರ್ಯವೋ….? ಅಥವಾ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯತನವೋ ಗೋತ್ತಿಲ್ಲಾ ವಡಗಾಂವ ದಿಂದ ಅನಿಗೋಳ ಬಂದು ಸೆರುವ ಈ ಒಳರಸ್ತೆ ಸುಮಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಅನಾಥವಾಗಿದೆ . ಇಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಗಳಿದ್ದು ಅಷ್ಟೇ ಅಲ್ಲ ಅಕ್ಕಪಕ್ಕಗಳಲ್ಲಿ ವಾಸವಾಗಿರುವ ಜನಸಾಮಾನ್ಯರ ಪರಿಸ್ಥಿತಿ ಹೇಳತಿರದು ಬಾರಿ ವಾಹನವೋಂದು ವೇಗವಾಗಿ ಸಾಗಿದರೆ ಸರದಿ ಸಾಲಿನಲ್ಲಿ ಬರುವ ಬೈಕ ಸವಾರರು ಸಂಪೂರ್ಣ ದೂಳಿನಿಂದ ತುಂಬಿರುತ್ತಾರೆ. ಮನೆಗಳು & ಬೆಕರಿ ,ಕಿರಾಣಿ ,ಇತರೆ ವ್ಯಾಪರಸ್ಥರು ದೂಳು(dust) ಬಂದು ಕಣ್ಣುಮುಚ್ಚಿಕೊಂಡು ವಾಹನ ಸವಾರರಿಗೆ ಹಿಡಿಶಾಪ ,ಹಾಕುತ್ತಾರೆ. ಇಷ್ಟೇಲ್ಲ ಅವವ್ಯಸ್ಥೆಯಿಂದ ಕೂಡಿದ ರಸ್ತೆಯ ವಿಚಾರವಾಗಿ ಜಿಲ್ಲಾಡಳಿತ ಹಾಗೂ ಸ್ಥಳಿಯ ಶಾಸಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಇದರ ಅಭಿವೃದ್ಧಿಗೆ ಶೀಘ್ರವಾಗಿ ಅಧಿಸೂಚನೆ ಹೊರಡಿಸಿ ಅದೇಶಿಸಬೆಕು.. .ವರದಿ : ಚರಂತಯ್ಯ ಹಿರೇಮಠ.
ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…
ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…
ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…
ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…